Posts

ಜಪಾನಿಗರ ನಿದ್ದೆ ಕೆಡಿಸಿದ ನಿಶ್ಯಬ್ದ ಹುಲಿ - Vinesha Phoghat

Image
ಎಲ್ಲೆಲ್ಲೂ ಕೇಳಿ ಬರುವ ಎದೆತಟ್ಟಿ ಉಚ್ಚರಿಸುವ ಹೆಸರೇ ವಿನಿಷಾ ಫೋಗಟ್,................... ಹೌದು....  ಬರೋಬ್ಬರಿ ನಾಲ್ಕು ವಿಶ್ವ ಚಾಂಪಿಯನ್ ಗೋಲ್ಡ್ ಮೆಡಲ್................. ಹಾಗು ಇತರೆ 11 ಗೋಲ್ಡ್ ಮೆಡಲನ್ನು ತನ್ನ ಮುಡಿಗೇರಿಸಿದ ಜಪಾನಿನ ಯುವಿ ಸುಸಾಕಿ ಯನ್ನು,,,,,,,,,,,,,,,, ಈ ವರ್ಷದ 2024ರ ಪ್ಯಾರಿಸ್ ನಲ್ಲಿ ನಡೆದ ಒಲಂಪಿಕ್ ನಲ್ಲಿ  ಸೋಲಿಸಿದ ಅನ್ಯ ದೇಶದ ಮೊತ್ತ ಮೊದಲ ಮಹಿಳೆಯೆಂದರೆ ಅದು ನಮ್ಮ ದೇಶದ ಗೌರವ,,,,, ಹೆಮ್ಮೆ ವಿನಿಷಾ ಫೋಗಟ್........ .  ಬಹುಶ ಜಪಾನಿಗರ ನಿದ್ದೆ ಕೆಡಿಸಿದ ನಿಶ್ಯಬ್ದ ಹುಲಿ ಎಂದರೆ ತಪ್ಪಾಗಲಾರದು ....................  ವಿನಿಷಾ ಫೋಗಟ್   ಆಗಸ್ಟ್  25  1994  ಹುಟ್ಟಿ ಬೆಳೆದ್ದಿದ್ದು ಹರಿಯಾಣದ ಚರಿಕಿ ದಾದ್ರಿ ಎಂಬ ಊರಿನಲ್ಲಿ......................  ತಂದೆ ರಾಜಪಾಲ್ ಫೋಗಟ್ ತಾಯಿ ಪ್ರೇಮಲತಾ ಫೋಗಟ್ ಮೂಲತಃ ಇವರದ್ದು ಕುಸ್ತಿ ಕುಟುಂಬ................  2016   ರಲ್ಲಿ  ಬಿಡುಗಡೆಯಾದ  ಹಿಂದಿ ಭಾಷಾ ನಟ ರಾದ,,,,, ಅಮಿರ್ ಖಾನ್ ರವರು.............. ನಟಿಸಿದ  ದಂಗಲ್ ಎಂಬ  ಸಿನಿಮಾ,,,,,,,,, ಇವರ ಸೋದರ ಸಂಬಂಧಿಯಾದ ಗೀತಾ ಫೋಗಟ್ ಹಾಗು ಬಬಿತಾ ಕುಮಾರಿಯವರ ನಿಜ ಜೀವನದ ಚರಿತ್ರೆ ಎನ್ನಬಹುದು........  ಈ ಸಿನಿಮಾ ನೋಡಿದರೆ ತಿಳಿಯಬಹುದು ಈ ಕುಸ್ತಿಪಟುಗಳು ಆ ಒಂದು ಮೆ...

ವಾಯ್ನಾಡಿನ ಕಥನ

Image
ಆ     ಜಾತಿ............. ಈ     ಜಾತಿ................. ಎಷ್ಟೊಂದು ಮುನಿಸುಗಳು.......... ಜಗಳಗಳು ಅಲ್ವಾ ?  ಈ ಜಗಳಗಳು ಒಂದು ಕಡೆಯಾದರೆ,,,,,,,,,,, ಸ್ಪರ್ಧೆಗಳು ಯಾವತರ.........??????  ಸ್ಪರ್ಧೆ ಅಂದ್ರೆ ಸಣ್ಣ ಸಣ್ಣ ಮಕ್ಕಳಲ್ಲೂ ಸ್ಪರ್ಧೆ. ಇತ್ತೀಚಿಗೆ ಒಂದು ಸ್ಕೂಲ್ ಟೀಚರ್ ಸಿಕ್ಕಿ ಹೇಳಿದ್ದೇನಂದ್ರೇ............................  ಈಗಿನ ಸಣ್ಣ ಸಣ್ಣ ಮಕ್ಳು ಸಹ ತಮ್ಮ ತರಗತಿಯಲ್ಲಿ ಯಾರು ಜಾಸ್ತಿ ಅಂಕ ತಗೋತಾರೋ ಅವರ ಪಠ್ಯ ಪುಸ್ತಕ ನೋಟ್ಸ್ಗಳನ್ನ dustbin ನಲ್ಲಿ ಹಾಕಿರೋದು.  ಮಕ್ಕಳಿದು  ಹಾಗೆ ಇರ್ಲಿ.   ದೊಡ್ಡವರ ಕಥೆಗೆ ಬರೋಣ.  ಜಾತಿ ಜಾತಿ ಅಂತ ಹೊಡ್ಕೊಂಡು ಮಾತ್ ಮಾತಿಗೂ ಹೊಡೆದಾಡುವ ಜನರ  ಕಡೆಗೆ   ಒಮ್ಮೆ ಕಣ್ ಹರಿಸಬೇಕು .......... ಇತ್ತೀಚಿಗೆ ನಡೆದ ವಯನಾಡಿನ ಕಣ್ಣೀರ ಹಾಗು ಪ್ರಾಣ ಕಳೆದುಕೊಂಡ ದೇಹಗಳ ಕಥೆ.  ಅದೆಷ್ಟು ಜನ ಆನ್ಲೈನ್ ನಲ್ಲಿ ಹೊಸಬಟ್ಟೆಗಾಗಿ ಆರ್ಡರ್ ಹಾಕಿದ್ದರು....... ಅದೆಷ್ಟು........... ಎಷ್ಟೋ ಹೆಣ್ಮಕ್ಳು ತಮ್ಮನ್ನು ಸುಂದರವಾಗಿಸಲು ಅದೇಷ್ಟೋ ಕ್ರೀಮ್ಗಳ ಆರ್ಡರ್ ಹಾಕಿದ್ದರು. ಅದೆಷ್ಟೋ ಜನರು ಹೊಸ ಗಾಡಿಗಳನ್ನು ಬುಕ್ ಮಾಡಿದ್ದರು. ಅದೆಷ್ಟೋ ಮನೆಗಳ ಪಾತ್ರೆಗಳು ತಯಾರಿಸಿದ ಆಹಾರವನ್ನು ಮರುದಿನಕ್ಕಾಗಿ ಕಾದಿರಿಸಿದ್ದರು.  ಅದೆಷ್ಟೋ ಜನರು ನಾಳೆ ಕರೆಮಾಡುವುದಾಗಿ ಮೆಸ...

ಪಕ್ಕದ್ಮನೆ ರಾಗಿ ಮುದ್ದೆ

ಕೆಲವರ ಶುದ್ಧತೆ ......... ಯಪ್ಪಾ ಹೇಗೆ ಬರೀಬೇಕು....... ಎಲ್ಲಿ ಶುರುಮಾಡಬೇಕು ಗೊತಾಗ್ತಿಲ್ಲ..... ನಮ್ಮಲಿ ಒಬ್ರು ಇದ್ದಾರೆ............ ನನಗೆ ಯಾವಾಗಲು ಶುದ್ಧತೆಯ ಬಗ್ಗೆ ಪಾಠ ಮಾಡೋರು............. ಹಾಗಂತ ನನ್ನ ಶುದ್ಧತೆಯ ಬಗ್ಗೆ ಅವರೇನು ಮಾತಾಡೋದು ಅಥವಾ ಗೇಲಿ ಮಾಡೋದು ಹಾಗೇನಿಲ್ಲ..........  ಒಳ್ಳೆ ಜನ.  ಆದರೆ ಅವರಲ್ಲಿ ಮಾತು ಶುರು ಮಾಡಿದರೆ ಸಾಕು.....  "ಅಯ್ಯೋ ಬೆಳಿಗ್ಗೆಯಿಂದ ಕ್ಲೀನಿಂಗ್ ಆಗಿಲ್ಲರೀ...... ಬರೀ ಅಡುಗೆ ಮನೆ ಕ್ಲೀನ್ ಮಾಡೋ ಹೊತ್ತಿಗೆ ಹನ್ನೊಂದು ಗಂಟೆಯಾಯಿತು...... ಇನ್ನೂ ಸ್ನಾನದ ಕೋಣೆ ಬಾಕಿ ಇದೆ ಅಯ್ಯೋ ಅಯ್ಯೋ"..... ಇದೆ ಮಾತು.  ಒಂದೊಂದು ಸಲ ನನಗೆ ಏನಾದ್ರು ಬಾರಿ ಅರ್ಜೆಂಟ್ ಮಾತಾಡೋದು ಇದ್ದು ಅವರಿಗೆ ಫೋನಾಯಿಸಿದ್ದು ಉಂಟು.  ಆದರೆ ಅವರ ಕ್ಲೀನಿಂಗ್ ರಗಳೆ ಮುಗಿಯದೆ ನನ್ನ ಅರ್ಜೆಂಟ್ ಕಥೆ ಶುರು ಮಾಡಲು ಸಾಧ್ಯನೇ ಇಲ್ಲ.  ಎಲ್ಲಾ ಕೇಳಿ ಕೇಳಿ ಕಿವಿ ತೂತು......  ಸರಿ ವಿಷ್ಯಕ್ಕೆ ಬರೋಣ. ಬಹಳ ಸಲ ಅವರ ಮನೆಗೆ ಹೋಗಿ ನಾನು ಕೂತದ್ದು ಉಂಟು.  ಅವರು ಅಡುಗೆಯಲ್ಲಿ ಬಹಳ ಫಾಸ್ಟ್....... ನಾನು ಬಹಳ ನಿಧಾನ......  ನಿಧಾನ ಅನ್ನೋಕ್ಕಿಂತ ನನಗೆ ಅಡುಗೆ ಕೆಲಸ ಅಂದರೆ ಅಷ್ಟಕ್ಕಷ್ಟೇ..... ಅವರ ಮನೆಗೆ ಹೋಗಿ ಕೂತಾಗ ಅಂದು.... ಅವರು ಚಪಾತಿ ಹಾಗು ಆಲೂಗಡ್ಡೆ ಪಲ್ಯ ಮಾಗೋ ಹಾಗಿತ್ತು.  ನಾನು ಅಲ್ಲೇ ಅಡುಗೆ ಕೋಣೆಯಲ್ಲಿದ್ದ ಡಿನ್ನಿಂಗ್ ಟೇಬಲ್ ...

ಆ ಶ್ರೀಮಂತೆಗೂ ಆ ಬಿಕ್ಷುಕನಿಗೂ ಇದ್ದದು ಆ ಒಂದು ಸಣ್ಣ ಗೆರೆ

ನಾನು ನನ್ನದು ನನ್ನ ದಾಹ... ನಮ್ಮ ದೇವಾಲಯದಲ್ಲಿ ಎಲ್ಲಾ ಬೇಸಿಗೆ ರಜೆಗಳಲ್ಲಿ ಕೆಲವು ಆಕ್ಟಿವಿಟೀಸ್ ಗಳನ್ನ ಮಕ್ಕಳಿಗೆ ಅಂತಾನೆ ಹಮ್ಮಿಕೊಂಡಿರ್ತಿವಿ. ಅದು ಕೇವಲ 1 ವಾರ ಅಷ್ಟೆ. ನಮ್ಮ ಗುರುಗಳು ತುಂಬಾ ಒಳ್ಳೆಯವರು......  ಮಕ್ಕಳಿಗೆ ಬೇಕಾದ ಬಿಸ್ಕೆಟ್ ಮತ್ತು ಜ್ಯೂಸು ಇವೆರಡನ್ನೂ ತುಂಬಾ ಮುತುವರ್ಜಿ ವಹಿಸಿ ಏರ್ಪಡಿಸುತ್ತಾರೆ.....  ಈ ಜ್ಯೂಸು ಮತ್ತು ಬಿಸ್ಕುಟ್ ಹಂಚೋ ಕೆಲಸದಲ್ಲಿ ಸಹಜವಾಗಿ ನಾನು ಕೆಲಸ ನಿರ್ವಹಿಸಿದ್ದೆ.  ಈ ಸಂದರ್ಭ ಒಂದು ಸಣ್ಣ ಘಟನೆ ನಡೆಯಿತು. ಅದನ್ನೇ ಹೇಳೋಣ ಅಂತ ಇಲ್ಲಿ ಬರೀತಿದ್ದೀನಿ.  ಸುಮಾರು 11 ಗಂಟೆಗೆ ಮಕ್ಕಳಿಗೆ ಬ್ರೇಕ್ ಕೊಟ್ಟು ಜ್ಯೂಸು ಹಂಚಿದ್ದಾಯಿತು. ಈ ಸಂದರ್ಭದಲ್ಲಿ ಏನಿಲ್ಲಾಂದ್ರೂ 5 ರಿಂದ 10 ಲೋಟ ಜ್ಯೂಸು ಆದ್ರೂ ಒಮ್ಮೊಮ್ಮೆ ಮಿಕ್ಕುತ್ತೆ.  ಈ ಮಿಕ್ಕಿದ ಜ್ಯೂಸು ನ ಅಲ್ಲೇ  ಕಾ ಯ್ಕೊಂಡು ಕೂತಿರೋ ಕೆಲವು ಅಪ್ಪ ಅಮ್ಮಂದಿರಿಗೂ ಕೊಡೋದು ವಾಡಿಕೆ.  ಕೆಲವುರು ತಗೋತಾರೆ.... ಕೆಲವುರು ಇಲ್ಲ ಬೇಡ ಅಂದು ಬಿಡತಾರೆ. ಹಾಗಂತ ತುಂಬ ಪೋಷಕರೇನೂ ಕಾಯ್ಕೊಂಡು ಕೂತಿರೋಲ್ಲ. ತೀರಾ ಸಣ್ಣ ಮಕ್ಕಳಾಗಿದ್ದರೆ ಒಂದೋ ಎರಡು ಹೆಂಗಸರು ಅಷ್ಟೆ.  ಈ ಮದ್ಯದಲ್ಲಿ ಕೆಲವು ಭಕ್ತರು ದೇವಾಲಯಕ್ಕೆ ಬಂದು ಹೂಗೋದುಂಟು.  ಅವರು ಕೆಲವೊಮ್ಮೆ ದೇವಾಲಯದ ಮೆಟ್ಟಿಲಲ್ಲಿ ಕಾಣಲಿಕ್ಕೆ ಸಿಗ್ತಾರೆ.  ಹೀಗೆ ಅದೊಂದು ದಿನ ಬಹಳ ಒಳ್ಳೆ ಡ್ರೆಸ್ ಮಡಿದ ಸುಮಾರು 4೦ ರಿಂದ 45 ರ ಆಸುಪಾಸಿನ...

ನಿಮ್ಮ ಮನಸ್ಸನ್ನು ಶುದ್ಧಗೊಳಿಸಲು ಈ ಆರು ವಿಧಾನಗಳು

Image
ಯಾವ ವ್ಯಕ್ತಿ ಅಥವಾ ಒಂದು ಗುಂಪು ನಿಮಗೆ ಕೊಡಬೇಕಾದ ಮರ್ಯಾದೆ ಅಥವಾ ಮಾತನಾಡುವ ಅಧಿಕಾರ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಕೊಡುವುದಿಲ್ಲವೋ ಆ ಗುಂಪಿನಿಂದ ಹೊರಗಿರೋದೇ ಒಳ್ಳೇದು.  ಜೀವನ ಅಂದ್ರೆ ಇಷ್ಟೇ. ಹರಿದ ಚಪ್ಪಲಿಗಾದರೂ ಮನೆಯಲ್ಲಿ ಜಾಗ ಇರುತ್ತೆ. ಆದರೆ ಮನುಷ್ಯ ಸತ್ತರೆ ಮನೆಯಲ್ಲಿ ಜಾಗ ಇರೋಲ್ಲ.  ಮನೆಯಿಂದ ಹೊರಗಡೆ ಇಡ್ತಾರೆ. ಇದು ನಮ್ಮ ಜೀವನ ಸುಖ ದುಃಖಗಳಿಗೆ ನಾವೇ ಹೊಣೆ. ಇಲ್ಲಿ ಯಾರೂ ಕಾಪಾಡಲು ಬರೋದಿಲ್ಲ.   ದಾಹವೆಂದು ನೀರು ಕೇಳಿದವನ ಜೀವ ಉಳಿಸದೆ ಶವಕ್ಕೆ ಅಮೃತ ಸುರಿದರೇನು ಫಲ. ತಂದೆ ತಾಯಿಯ ಸೇವೆ ಮಾಡದೇ ನಿತ್ಯ ದೇವರ ಪೂಜೆ ಮಾಡಿದರೇನು ಫಲ.  ಕಹಿಯಾದರೂ ಸತ್ಯವಾದ ಪ್ರಕೃತಿಯ ಮೂರು ನಿಯಮಗಳು  ಪ್ರಕೃತಿಯ ಮೊದಲ ನಿಯಮ  ಹೇಗೆ ಗದ್ದೆಯಲ್ಲಿ ಬೀಜ ಹಾಕಿಲ್ಲವೆಂದರೆ ಅಲ್ಲಿ ಹುಲ್ಲುಕಡ್ಡಿ ಬೆಳೆಯುತ್ತೋ ಹಾಗೆ ಬುದ್ದಿಯಲ್ಲಿ ಸಕಾರಾತ್ಮಕ ವಿಚಾರಗಳು ತುಂಬಿಲ್ಲವೆಂದರೆ ನಕಾರಾತ್ಮಕ ವಿಚಾರಗಳು ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ.  ಪ್ರಕೃತಿಯ ಎರಡನೇ ನಿಯಮ : ಯಾರ ಬಳಿ ಏನಿರುತ್ತದೋ ಅದನ್ನೇ ಇತರರಿಗೆ ನೀಡುತ್ತಾರೆ. ಸುಖಿ ಸುಖವನ್ನು ಹಂಚುತ್ತಾನೆ. ದುಃಖೀ ದುಃಖವನ್ನು ಹಂಚುತ್ತಾನೆ. ಜ್ನ್ಯಾನಿ ಜ್ನ್ಯಾನವನ್ನು ಹಂಚುತ್ತಾನೆ. ಭ್ರಮಿತ ಭ್ರಮೆಯನ್ನು ಹಂಚುತ್ತಾನೆ. ಭಯ ಬೀತಾ ಭಯವನ್ನು ಹಂಚುತ್ತಾನೆ.  ಪ್ರಕೃತಿಯ ಮೂರನೇ ನಿಯಮ  ತಮಗೆ ಜೀವನದಿಂದ ಏನೆಲ್ಲಾ ಸಿಕ್...

ನೆನಪಿರಲಿ ಕಾಲ ಯಾರಿಗೂ ಕಾಯಲ್ಲ.

Image
ಈ ಕಷ್ಟದ ಸಮಯಗಳು ನೋವುಗಳು ಈ ಪಾಠಗಳು ಒಂದು ದಿನ ನಮ್ಮ ಬಲ ಹಾಗು ಎಚ್ಚರಿಕೆಯ ಗಂಟೆಗಳು ಮತ್ತು ಆಶೀರ್ವಾದಗಳಾಗುತ್ತವೆ. ತನಗೆ ತಾನೇ ಸುಳ್ಳುಹೇಳುವವನಿಂದ ಯಾವ ಅಪೇಕ್ಷೆ ಇಡಬಹುದು?  ಸಲಹೆ ಕೊಡೋರೆಲ್ಲಾ ಸಹಾಯ ಮಾಡಲ್ಲ. ಕನಿಕರ ತೋರ್ಸೋರೆಲ್ಲ ಕಷ್ಟಕ್ಕಾಗಲ್ಲ. ಯಾರಿಗೆ ಯಾರೂ ಇಲ್ಲ.  ನೆನಪಿರಲಿ ಕಾಲ ಯಾರಿಗೂ ಕಾಯಲ್ಲ. ಸಮಯ ಇವತು ಅವರದಾಗಿದ್ರೆ ನಾಳೆ ನಮ್ಮದಾಗುತ್ತೆ. ತಾಳ್ಮೆ ಇರ್ಬೇಕು ಅಷ್ಟೇ. ಕ್ರೋದ ಬುದ್ದಿಯನ್ನು ತಿಂತದೆ. ಅಹಂಕಾರ ಜ್ನ್ಯಾನವನ್ನು ತಿಂತದೆ. ಪ್ರಾಯಶ್ಚಿತ್ತ ಪಾಪವನ್ನು ತಿಂತದೆ. ಮೋಹ ಮರ್ಯಾದೆಯನ್ನು ತಿಂತದೆ. ಲಂಚ ಗೌರವವನ್ನು ತಿಂತದೆ. ಚಿಂತೆ ಆಯುಷವನ್ನೇ ತಿಂತದೆ.  ಬೇರೆಯವರನ್ನ ಕೆಟ್ಟವರು ಅನ್ನೋ ಬಿಂಬಿಸುವ ಪ್ರಯತ್ನ ನೀ ಮಾಡಿದರೆ ಮೊದಲು ಕೆಟ್ಟದಾಗಿ ಕಾಣೋದು ನೀನೆ..... ಕೆನ್ನೆಗೆ ಹೊಡೆದರೆ ಕ್ಷಮೆ ಇದೆ, ಬೆನ್ನಿಗೆ ಹೊಡೆದರೆ ಕ್ಷಮೆ ಇದೆ, ಆದರೆ ಇನ್ನೊಬ್ಬರ  ಹೊಟ್ಟೆಗೆ ಹೊಡೆದರೆ ಯಾವ ದೇವರು ಕೂಡ ಕ್ಷಮಿಸಲ್ಲ. ಭಾವನೆಯನ್ನು ಅರ್ಥಮಾಡಿಕೊಂಡು ಬದುಕಿದರೆ ಜೀವನ ಸುಂದರ.....  ಕಳೆದುಕೊಳ್ಳಲು ಇಷ್ಟವಿಲ್ಲವೆಂದರೆ ಸಹಿಸಿ ಕೊಳ್ಳೋ ಮನಸು ಇರ್ಬೇಕು. ಆಗ ಯಾವ ಸಂಬಂಧವು ದೂರ ಆಗಲ್ಲ. ಅಪ್ಪನ ಫೋಟೋ ಸ್ಟೇಟಸ್ ಹಾಕೋದು ದೊಡ್ಡತನವಲ್ಲ. ಅಪ್ಪನ ಸ್ಟೇಟಸ್ ಗೆ ಯಾವುದೇ ದಕ್ಕೆ ಆಗದಂತೆ ನೋಡಿಕೊಳ್ಳೋದು ಬಹಳ ಮುಖ್ಯ.  ಅತಿಯಾಗಿ ಯಾರನ್ನು ತಿದ್ದಲು ಹೋಗ್ಬಾರ್ದು ಹಾಳೆಯ ಮೇಲೆ ಅಕ್ಷರ ತಿದ್ದಿದಷ್ಟು...

ಕೈ ಗಳು ಇಲ್ಲದವನಿಗೂ ಅದೃಷ್ಟ ಅನ್ನೋದು ಖಂಡಿತ ಇದೆ

Image
ಯಾರನ್ನೋ ಮೆಚ್ಚಿಸ್ಲಿಕ್ಕೆ ನಾವು ಬದುಕಬೇಕಾ ಅಥವಾ ಪ್ರಯತ್ನ ಪಡಬೇಕಾ ? ಏನಂತೀರಾ ?  ಈ ಪ್ರಯತ್ನದಲ್ಲಿ ನಾವು ನಮ್ಮನ್ನೇ  ಹಾಗು    ನಮ್ಮ ಜೀವನದ ಬಹಳಷ್ಟು ಒಳ್ಳೆಯ ಕ್ಷಣಗಳನ್ನು ಕಳೆದುಕೊಳ್ತೀವಿ.   ಈ ಪ್ರಪಂಚಕ್ಕೆ ತೋರಿಸ್ತಿನಿ ಅದ್ಕೊಸ್ಕರ ಸಾಧಿಸ್ತಿನಿ ಅನ್ನೋ ಗ್ಯಾಪ್ನಲ್ಲಿ ನಾವು ನಿಜವಾಗಲೂ ಸಾಧಿಸಬೇಕಾದ ಕೆಲಸಗಳು ಮರೆಯಾಗುತ್ತವೆ. ಸಾದಿಸಿದ ನಂತರ ನೋಡಿ,,,,, ನಾನು ಮಾಡಿದೆ,,,, ಸಾಧಿಸಿದೆ ಎಂದು ಹಾರಾಡೋ ಹೊತ್ತಿಗೆ,,,,,, ನಾವು ಯಾರಿಗೆ ತೋರಿಸ್ಬೇಕು ಅಂತ ಸಾಧನೆ ಮಾಡಿದಿವೊ,,,,,,,,,,,,, ಅವರಿಗೆ ನಮ್ಮ ಸಾಧನೆಯಿಂದ ಯಾವ ವ್ಯತ್ಯಾಸವು ಆಗದು.  ಇನ್ನೊಬ್ಬರಿಗೆ ಮೆಚ್ಚಿಸಲು ನಾವು ಜೀವಿಸುವುದು ತಪ್ಪು. ನಾವು ಮಾಡುವ ಯಾವ ಸಾಧನೆಯಿಂದ ಯಾರಿಗೆ ಎಳ್ಳಷ್ಟ್ಟು ವ್ಯತ್ಯಾಸ ಆಗೊಲ್ವೋ,,,,,, ಅವರಿಗೆ ಸಮಜಾಯಿಸಲು ಜೀವನ ಪೂರ್ತಿ ವ್ಯರ್ಥ ಪ್ರಯತ್ನ ಬಿಟ್ಟು ಬಿಡಿ.  ಬಹಳಷ್ಟು ಇದೆ ಜೀವನದಲ್ಲಿ ಸಾದಿಸಲು.  ಸಾಧನೆ ಎಂದ ಮಾತ್ರಕ್ಕೆ ದುಡ್ಡಿನ ಸಂಪಾದನೆಯಷ್ಟೇ ಅಲ್ಲ. ಈ ಪ್ರಪಂಚಕ್ಕೆ ನಾವು ಕೊಡಬೇಕಾದುದು ಬಹಳ ಇದೆ. ಬದುಕು ನಿದಾನವಾಗಿ ಪಾಠ ಕಲಿಸುತ್ತೆ. ನಿನ್ನತನವನ್ನು ಅಡವಿಟ್ಟು ಯಾರನ್ನು ನೀನು ಪ್ರೀತಿಸುವ ಅಗತ್ಯವಿಲ್ಲ. ಏಕೆಂದರೆ ಇಲ್ಲಿ ಯಾರಿಗೂ ಯಾರೂ ಅನಿವಾರ್ಯರಲ್ಲ. ಸ್ವಲ್ಪ ಜನ ನಿಮ್ಮನ್ನು ಇಷ್ಟ ಪಡುತ್ತಾರೆ. ಸ್ವಲ್ಪ ಜನ ಇಷ್ಟ ಪಟ್ಟಂತೆ ನಟಿಸ್ತಾರೆ. ಇನ್ನು ಸ್ವಲ್ಪ ಜನ  ತಮ್ಮ ಅವ...